ಸೋಮವಾರ, ಜುಲೈ 11, 2011
ದ್ವೀಪ ಗ್ರಾಮಕ್ಕೆ ಸೇತುವೆ ಮರೀಚಿಕೆ
ವಿಕ ವಿಶೇಷ ಕೊಳ್ಳೇಗಾಲ
ಮಳೆಗಾಲ ಆರಂಭವಾದರೆ ಮಾತ್ರ ಜಿಲ್ಲಾಡಳಿತಕ್ಕೆ ದ್ವೀಪ ಗ್ರಾಮ ಯಡಿಕುರಿಯ ನೆನಪಾಗುತ್ತದೆ.
ಕಾವೇರಿ ನದಿಯಿಂದ ದ್ವೀಪವಾಗಿ ಮಾರ್ಪಟ್ಟಿರುವ ಗ್ರಾಮ ಇಲ್ಲಿಯ ತನಕ ಮರೆತುಹೋಗಿತ್ತು. ಈಗ ನೆನಪಿಗೆ ಬರುತ್ತಿದೆ. ಮುಂಗಾರು ಮಳೆ ಆರಂಭವಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹದ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ